Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ‘ನೀವು ಗ್ಯಾರಂಟಿ ಯೋಜನೆಗಳ ವಿರುದ್ದವಿದ್ದರೇ ಸದನದಲ್ಲಿ ಧೈರ್ಯವಾಗಿ ನಿರ್ಣಯ ಮಂಡಿಸಿ’ – ಬಿಜೆಪಿಗೆ ಡಿ.ಕೆ.ಶಿವಕುಮಾರ್ ಸವಾಲು

    Source: Nudikarnataka

    13 Mar 2026, 01:45 PM
    7 hours ago

    “ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಬೇಕು ಅಥವಾ ಮರುಪರಿಶೀಲಿಸಬೇಕು ಎಂಬುದು ನಿಮ್ಮ ಪಕ್ಷದ ನಿಲುವಾಗಿದ್ದರೆ, ಧೈರ್ಯವಾಗಿ ಸದನದಲ್ಲಿ ಅಧಿಕೃತ ನಿರ್ಣಯ ಮಂಡಿಸಿ. ಆನಂತರ ಜನರ ಮುಂದೆ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸೋಣ” ಎಂದು ಬಿಜೆಪಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಗ್ಯಾರಂಟಿ ಯೋಜನೆಗಳ ರದ್ದತಿಗೆ ಆಗ್ರಹಿಸಿದಾಗ, ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.”ಸುರೇಶ್ ಗೌಡ ಅವರೇ, ನೀವು ಹಿರಿಯ ನಾಯಕರು. ನಿಮ್ಮ ಪಕ್ಕದಲ್ಲೇ ಮಾಜಿ […] The post ‘ನೀವು ಗ್ಯಾರಂಟಿ ಯೋಜನೆಗಳ ವಿರುದ್ದವಿದ್ದರೇ ಸದನದಲ್ಲಿ ಧೈರ್ಯವಾಗಿ ನಿರ್ಣಯ ಮಂಡಿಸಿ’ – ಬಿಜೆಪಿಗೆ ಡಿ.ಕೆ.ಶಿವಕುಮಾರ್ ಸವಾಲು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಇತಿಹಾಸದಲ್ಲಿ ಮೊದಲ ಬಾರಿಗೆ ಸಿಇಸಿ ಜ್ಞಾನೇಶ್ ಕುಮಾರ್‌ ಪದಚ್ಯುತಿಗೆ ನೋಟಿಸ್‌ !
    Next Article
    ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಗೆ ಮಣೆ ಹಾಕಿದ ಸನ್ ರೈಸರ್ಸ್ ಲೀಡ್ಸ್: ಬಿಸಿಸಿಐ ರಿಯಾಕ್ಷನ್ ಏನು?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment