Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಎಸ್ಐಆರ್ ಹೆಸರಿನಲ್ಲಿ ಪ್ರಜಾತಂತ್ರದ ಕಗ್ಗೊಲೆ – ಪ್ರೊ. ಯೋಗೇಂದ್ರ ಯಾದವ್

    Source: Nudikarnataka

    14 Mar 2026, 02:31 PM
    7 hours ago

    ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ ದಿಕ್ಕುತೋರಿಸುತ್ತದೆಂದು ನಂಬಿದ್ದೇನೆ ಎಂದು ಚಿಂತಕ, ಹೋರಾಟಗಾರ ಪ್ರೊ. ಯೋಗೇಂದ್ರ ಯಾದವ್ ಹೇಳಿದರು. ಜಾಗೃತ ಕರ್ನಾಟಕ ಸಂಘಟನೆಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಎಸ್‌ಐಆರ್: 13 ರಾಜ್ಯಗಳಲ್ಲಿ ಏನಾಗಿದೆ? ಕರ್ನಾಟಕದಲ್ಲಿ ಏನು ಮಾಡಬೇಕಿದೆ?’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಪ್ರಜಾತಂತ್ರಕ್ಕೆ ಈ ದೇಶದಲ್ಲಿ ಏನಾಗುತ್ತದೆ? 21ನೇ ಶತಮಾನದಲ್ಲಿ ಪ್ರಜಾತಂತ್ರದ ಕಗ್ಗೊಲೆ ನಡೆಯುತ್ತಿದೆ. ಈಗಿನ ಸರ್ವಾಧಿಕಾರಿಗಳು ಸಂವಿಧಾನ ಅದ್ಭುತವಾದುದು ಎನ್ನುತ್ತಾರೆ, ಅದೇ ಸಮಯದಲ್ಲಿ ಸಂವಿಧಾನವನ್ನು ಹರಿದೆಸೆಯುತ್ತಾರೆ. ಜನತಾ ಜನಾರ್ಧನ ಎನ್ನುತ್ತಾ […] The post ಎಸ್ಐಆರ್ ಹೆಸರಿನಲ್ಲಿ ಪ್ರಜಾತಂತ್ರದ ಕಗ್ಗೊಲೆ – ಪ್ರೊ. ಯೋಗೇಂದ್ರ ಯಾದವ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಜನಪರ ಕೆಲಸ ಮಾಡಲು ಕಾಂಗ್ರೆಸ್ ಸರ್ಕಾರ ಬದ್ಧ : ರಮೇಶ ಬಂಡಿಸಿದ್ದೇಗೌಡ
    Next Article
    ಮದುವೆಯಾಗಲು ನಿರಾಕರಿಸಿದ ಯುವತಿಗೆ ಹೆಚ್‌ಐವಿ ಇಂಜೆಕ್ಷನ್ ಕೊಟ್ಟ ಯುವಕ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment