Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

     ‘ಕೈ’ ಟಿಕೆಟ್ ಕಗ್ಗಂಟು: ಒಳ್ಳೆಯ ತೀರ್ಮಾನ ಆಗಬಹುದು- ಸಿಎಂ ಇಬ್ರಾಹಿಂ

    Source: just kannada

    21 Mar 2026, 02:18 PM
    2 days ago

    ಬೆಂಗಳೂರು,ಮಾರ್ಚ್,21,2026 (www.justkannada.in): ದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದ್ದು, ಈ ಕುರತು ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ಬಹುತೇಕ ಒಳ್ಳೆಯ ತೀರ್ಮಾನ ಆಗಬಹುದು ಎಂದಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ,  ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಬಗ್ಗೆ ಕಾಂಗ್ರೆಸ್ ಏನು ತೀರ್ಮಾನ ಮಾಡುತ್ತೋ ನನಗೆ ಗೊತ್ತಿಲ್ಲ. ಮುಸಲ್ಮಾನ ನಾಯಕರು ಎಷ್ಟು ಶಕ್ತಿ ತೋರಿಸುತ್ತಾರೆ ನೋಡೋಣ. ಎಲ್ಲರು ಒಂದಾಗಿ ಟಿಕೆಟ್ ಕೇಳಿದ್ದಾರೆ.  ಏನು […] The post  ‘ಕೈ’ ಟಿಕೆಟ್ ಕಗ್ಗಂಟು: ಒಳ್ಳೆಯ ತೀರ್ಮಾನ ಆಗಬಹುದು- ಸಿಎಂ ಇಬ್ರಾಹಿಂ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಅತ್ಯಾಚಾರ ಆರೋಪಿಯೊಂದಿಗೆ ಮಹಿಳಾ ಆಯೋಗದ ಅಧ್ಯಕ್ಷೆ ನಂಟು : ರೂಪಾಲಿ ಚಾಕಣಕರ್ ರಾಜೀನಾಮೆ
    Next Article
     ಹೊಸ “ಜಾಹೀರಾತು ನೀತಿ–2026” : ಡಿಜಿಟಲ್ – ಸಾಮಾಜಿಕ ಮಾಧ್ಯಮಕ್ಕೂ ಅವಕಾಶ ; ಪಾರದರ್ಶಕತೆ, ಸಮಾನ ಹಂಚಿಕೆಗೇ ಒತ್ತು.

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment