Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮುರುಘಾ ಮಠದಲ್ಲಿ ಶರಣೋತ್ಸವ | ಅಲ್ಲಮಪ್ರಭುಗಳ ವಚನ ಸಾಹಿತ್ಯ ಜಾಗತಿಕ ಲೋಕಕ್ಕೆ‌ ಅಸಾಧಾರಣ ಕೊಡುಗೆ

    Source: Chitradurga news

    21 Mar 2026, 02:35 PM
    8 hours ago

    CHITRAUDRGA NEWS | 21 MARCH 2026 ಚಿತ್ರದುರ್ಗ: ಬಸವಾದಿ ಶರಣರ ವಚನಗಳನ್ನು ಕೇಳುವುದೇ ಚೆಂದ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವಿಂದು ವಿಶ್ವದಲ್ಲಿ ಭೀಕರ ಯುದ್ಧದಿಂದ ಆಗುತ್ತಿರುವ ವಿನಾಶದ ಘಟನೆಗಳನ್ನು ಕಾಣುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಸಹೋದರತ್ವ ಭಾವದಿಂದ ಜತೆ ಜತೆಯಾಗಿ ಸಾಗಬೇಕಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಹೇಳಿದರು. ಇದನ್ನೂ ಓದಿ: SJM ಸಂಚಾರಿ ದಂತ ಚಿಕಿತ್ಸಾ ಘಟಕದ ವಾಹನಕ್ಕೆ ಚಾಲನೆ  ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಯುಗಾದಿ ಜೂಜಾಟ ಪೊಲೀಸರ ಭರ್ಜರಿ ಭೇಟೆ | ಜಿಲ್ಲೆಯ ಪೊಲೀಸರು ಜಪ್ತಿ ಮಾಡಿದ ಹಣವೆಷ್ಟು ಗೊತ್ತಾ ?
    Next Article
    ಸಾರ್ವಜನಿಕರು ಸದ್ವಿನಿಯೋಗ ಪಡಿಸಕೊಳ್ಳಬೇಕು : ಶಾಸಕ ಬಿ.ದೇವೇಂದ್ರಪ್ಪ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment