Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಾರ್ವಜನಿಕರು ಸದ್ವಿನಿಯೋಗ ಪಡಿಸಕೊಳ್ಳಬೇಕು : ಶಾಸಕ ಬಿ.ದೇವೇಂದ್ರಪ್ಪ

    Source: Dinamana

    21 Mar 2026, 02:35 PM
    8 hours ago

    ಜಗಳೂರು : ಮನುಷ್ಯ ಹುಟ್ಟುವುದು ಸಹಜ ಆದರೆ ಸಾವು ಖಚಿತವಾಗಿದ್ದು ಸತ್ತ ನಂತರ  ಶವ ಗಾರಕ್ಕೆ ತೆರಳಲು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ  ವಾಹನದ ವ್ಯವಸ್ಥೆಯನ್ನು ಮಾಡಿದ್ದೇವೆ ಇದನ್ನು ಪಟ್ಟಣದ ಸಾರ್ವಜನಿಕರು ಸದ್ವಿನಿಯೋಗ ಪಡಿಸಕೊಳ್ಳಬೇಕು ಎಂದು ಶಾಸಕ  ಬಿ. ದೇವೇಂದ್ರಪ್ಪ ಹೇಳಿದರು. ಶನಿವಾರ ಪಟ್ಟಣದ ಹಳೆ ಪಟ್ಟಣ ಪಂಚಾಯಿತಿ ಆವರಣದ ಮುಂಭಾಗದಲ್ಲಿ ಜೆ ಎಸ್ ಡಬ್ಲ್ಯೂ ಅವರು ನೀಡಿದ್ದ ಮುಕ್ತಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ನಂತರ ಮಾತನಾಡಿದರು. ದಾನ ಮಾಡುವುದು ಎಲ್ಲರಿಗೂ ಬರುವುದಿಲ್ಲ ದಾನ ಮಾಡಿದಾಗ ಮಾತ್ರ ಮನುಷ್ಯನ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಮುರುಘಾ ಮಠದಲ್ಲಿ ಶರಣೋತ್ಸವ | ಅಲ್ಲಮಪ್ರಭುಗಳ ವಚನ ಸಾಹಿತ್ಯ ಜಾಗತಿಕ ಲೋಕಕ್ಕೆ‌ ಅಸಾಧಾರಣ ಕೊಡುಗೆ
    Next Article
    ಕೆಕೆಆರ್‌ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್: ರಾಣಾ ಬಳಿಕ ಮತ್ತೋರ್ವ ವೇಗಿ ಟೂರ್ನಿಯಿಂದಲೇ ಔಟ್?

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment