Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ವಿಕೆಟ್ ಉಳಿಸಿಕೊಂಡಿದ್ರೆ ಎಲ್ಲ ಚೇಂಜ್ ಆಗ್ತಿತ್ತು: ಸೋಲಿನ ಬಳಿಕ ಮನಬಿಚ್ಚಿ ಮಾತಾಡಿದ ಡೆಲ್ಲಿ ಕ್ಯಾಪ್ಟನ್

    Source: HOSADIGANTHA

    09 Apr 2026, 05:13 AM
    10 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ ಒಂದು ರನ್ ಅಂತರದಲ್ಲಿ ಸೋಲು ಕಂಡ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೆಲುವಿನ ಅಂಚಿನವರೆಗೆ ಹೋಗಿ ಪಂದ್ಯ ಕೈಚೆಲ್ಲಿದ ನೋವಿನ ನಡುವೆಯೂ ತಂಡದ ನಾಯಕ ಅಕ್ಷರ್ ಪಟೇಲ್ ಧೈರ್ಯದ ಮಾತುಗಳನ್ನಾಡಿದ್ದು ಅಭಿಮಾನಿಗಳ ಗಮನ ಸೆಳೆದಿದೆ. ಪಂದ್ಯದ ನಂತರ ಮಾತನಾಡಿದ ಅಕ್ಷರ್, ಎರಡೂ ತಂಡಗಳು ಅತ್ಯುತ್ತಮ ಕ್ರಿಕೆಟ್ ಆಡಿವೆ. ಇಂತಹ ರೋಚಕ ಪಂದ್ಯಗಳಲ್ಲಿ ಒಂದೇ ಕಾರಣವನ್ನು ತೋರಿಸಿ ಸೋಲನ್ನು ವಿವರಿಸಲು ಸಾಧ್ಯವಿಲ್ಲ. ಆದರೆ ನಮ್ಮ […] The post ವಿಕೆಟ್ ಉಳಿಸಿಕೊಂಡಿದ್ರೆ ಎಲ್ಲ ಚೇಂಜ್ ಆಗ್ತಿತ್ತು: ಸೋಲಿನ ಬಳಿಕ ಮನಬಿಚ್ಚಿ ಮಾತಾಡಿದ ಡೆಲ್ಲಿ ಕ್ಯಾಪ್ಟನ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    ಸಂಪೂರ್ಣ ದಿನ ಭವಿಷ್ಯ : ದಿನ ಭವಿಷ್ಯ, ಪಂಚಾಂಗ, ಆರ್ಥಿಕ ಪ್ರಗತಿ, ಉದ್ಯೋಗ ಯೋಗ, ಧನಲಾಭ!
    Next Article
    IPL | ಇಷ್ಟೆಲ್ಲಾ ಆಗಿದ್ದು ನನ್ನಿಂದಾನೇ……! ಕಣ್ಣೀರಿಟ್ಟ ಮಿಲ್ಲರ್

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment