Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪ್ರಧಾನಿ ಮೋದಿ ಮನವಿಗೆ ಆರ್. ಅಶೋಕ್ ಸ್ಪಂದನೆ: ವಾರದಲ್ಲಿ ಮೂರು ದಿನ ಬೆಂಗಾವಲು ವಾಹನಕ್ಕೆ ಬ್ರೇಕ್!

    Source: HOSADIGANTHA

    13 May 2026, 11:11 AM
    20 hours ago

    ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ದೇಶದಲ್ಲಿ ಇಂಧನ ಕೊರತೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ತೈಲವನ್ನು ಮಿತವಾಗಿ ಬಳಸುವಂತೆ ಕಡೆ ನೀಡಿದ್ದ ಪ್ರಧಾನಿ ಮೋದಿ ಅವರ ಮನವಿಗೆ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕೂಡ ಸ್ಪಂದಿಸಿದ್ದಾರೆ. ಮೋದಿ ಅವರ ಕರೆಗೆ ಬೆಲೆ ನೀಡಿದ ಅಶೋಕ್ ಅವರು, ಇನ್ಮುಂದೆ ವಾರದಲ್ಲಿ ಮೂರು ದಿನಗಳ ಕಾಲ ತಮ್ಮ ಬೆಂಗಾವಲು ವಾಹನಗಳನ್ನು ಬಳಸದಿರಲು ತೀರ್ಮಾನಿಸಿದ್ದಾರೆ. ಬೆಂಗಳೂರಿನಲ್ಲಿ ಸಂಚರಿಸುವ ವೇಳೆ ವಾರದ ಮೂರು ದಿನಗಳು ಯಾವುದೇ […] The post ಪ್ರಧಾನಿ ಮೋದಿ ಮನವಿಗೆ ಆರ್. ಅಶೋಕ್ ಸ್ಪಂದನೆ: ವಾರದಲ್ಲಿ ಮೂರು ದಿನ ಬೆಂಗಾವಲು ವಾಹನಕ್ಕೆ ಬ್ರೇಕ್! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಡಿಜಿಟಲ್ ಕ್ರಾಂತಿಗೆ ಸಜ್ಜಾದ ಸಿಲಿಕಾನ್ ಸಿಟಿ: ಆಸ್ತಿ ದಾಖಲೆಗಳ ಹಸ್ತಾಂತರಕ್ಕೆ ಡಿಕೆಶಿ ಮಾಸ್ಟರ್ ಪ್ಲಾನ್!
    Next Article
    ಮಗು ಕೇಳದೆ ತಾಯಿಯೂ ಕೈತುತ್ತು ತಿನಿಸಲ್ಲ: ಸಚಿವ ಸ್ಥಾನದ ಆಸೆ ಬಿಚ್ಚಿಟ್ಟ ಪ್ರದೀಪ್ ಈಶ್ವರ್!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment