Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೊರೋನಾ, ಯುದ್ಧದ ಬಳಿಕ ಇಂಧನ ಬಿಕ್ಕಟ್ಟು..ಮತ್ತೆ ಬಡತನ ಬರುತ್ತೆ: ಪ್ರಧಾನಿ ಮೋದಿ ಎಚ್ಚರಿಕೆ

    Source: Guaranteenws

    18 May 2026, 04:17 AM
    3 days ago

    ಹೇಗ್ (ನೆದರ್ಲೆಂಡ್): ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಆರ್ಥಿಕ ಸ್ಥಿತಿಗತಿಗಳ ಕುರಿತು ಗಂಭೀರ ಎಚ್ಚರಿಕೆ ನೀಡಿದ್ದಾರೆ. ‘ಮೊದಲು ಕೊರೋನಾ ಸಾಂಕ್ರಾಮಿಕ ಬಂತು. ಬಳಿಕ ಯುದ್ಧ ಆರಂಭವಾಯಿತು. ಈಗ ಇಂಧನ ಬಿಕ್ಕಟ್ಟು ಜಾಗತಿಕವಾಗಿ ತಲೆ ಎತ್ತಿದೆ. ಈ ಪರಿಸ್ಥಿತಿಗಳು ಬೇಗನೆ ಬದಲಾಗದೇ ಹೋದರೆ, ಹಲವು ದಶಕಗಳಿಂದ ಬಡತನ ನಿರ್ಮೂಲನೆಗಾಗಿ ಮಾಡಿದ ಪ್ರಯತ್ನಗಳೆಲ್ಲಾ ವ್ಯರ್ಥವಾಗಿಬಿಡುತ್ತವೆ. ವಿಶ್ವದಾದ್ಯಂತ ಲಕ್ಷಾಂತರ ಜನರು ಮತ್ತೆ ಬಡತನಕ್ಕೊಳಗಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.  5 ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಶನಿವಾರ ನೆದರ್ಲೆಂಡ್‌ನ ಹೇಗ್ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    Anganwadi Jobs: ಕಾಗವಾಡ ತಾಲೂಕಿನ ಮಹಿಳೆಯರ ಗಮನಕ್ಕೆ, ನಿಮ್ಮ ಸ್ವಂತ ಊರಲ್ಲೇ ಕೆಲಸ ಪಡೆಯಲು ಇಂದಿನಿಂದಲೇ ಅರ್ಜಿ ಹಾಕಿ!
    Next Article
    Job News: ಚಿತ್ರದುರ್ಗದ ಮಹಿಳೆಯರೇ ಗಮನಿಸಿ, 25,000 ರೂಪಾಯಿ ಗಳಿಸೋ ಸರ್ಕಾರಿ ಪ್ರಾಜೆಕ್ಟ್ ಕೆಲಸ ನಿಮಗಾಗಿ ಕಾದಿದೆ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment