Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಆರ್​​ಸಿಬಿ ಗೆಲುವಿನ ರಹಸ್ಯ ಬಿಚ್ಚಿಟ್ಟ ಜಿತೇಶ್: ಮುಂದಿನ ಪಂದ್ಯಕ್ಕೆ ಪಾಟಿದಾರ್ ಕ್ಯಾಪ್ಟನ್!

    Source: HOSADIGANTHA

    19 May 2026, 06:02 AM
    2 days ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಭರ್ಜರಿ ಫಾರ್ಮ್ ಮುಂದುವರಿಸಿದೆ. ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ರೋಮಾಂಚಕ ಪಂದ್ಯದಲ್ಲಿ 23 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆರ್‌ಸಿಬಿ ಅಧಿಕೃತವಾಗಿ ಪ್ಲೇಆಫ್ ಹಂತಕ್ಕೆ ಪ್ರವೇಶಿಸಿದೆ. ಈ ಸೀಸನ್‌ನಲ್ಲಿ ಬೆಂಗಳೂರು ತಂಡ ದಾಖಲಿಸಿದ 9ನೇ ಗೆಲುವು ಇದಾಗಿದೆ. ಧರ್ಮಶಾಲಾದಲ್ಲಿ ಆರ್‌ಸಿಬಿ ರನ್ ಬೇಟೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ […] The post ಆರ್​​ಸಿಬಿ ಗೆಲುವಿನ ರಹಸ್ಯ ಬಿಚ್ಚಿಟ್ಟ ಜಿತೇಶ್: ಮುಂದಿನ ಪಂದ್ಯಕ್ಕೆ ಪಾಟಿದಾರ್ ಕ್ಯಾಪ್ಟನ್! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    ಕಾನೂನು ಹೋರಾಟ ಅಂತ್ಯ: BCCI ಸರ್ಕಾರಿ ಸಂಸ್ಥೆ ಅಲ್ಲ, ಅದು ಆರ್‌ಟಿಐ ವ್ಯಾಪ್ತಿಗೆ ಬರೋದಿಲ್ಲ ಎಂದ ಸಿಐಸಿ
    Next Article
    ಹೀಗೆ ಆಡಿದ್ರೆ ಪ್ಲೇ-ಆಫ್‌ಗೆ ಹೋಗೋಕೆ ನಾವು ಅನ್ಫಿಟ್! ಸಹ ಆಟಗಾರರ ವಿರುದ್ಧ ಸಿಡಿದೆದ್ದ ಪರಾಗ್

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment