Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಿಎಂ ಆಯ್ಕೆಗೆ ಕೌಂಟ್ ಡೌನ್: ರಾಜಭವನದಲ್ಲಿ ಡಿಕೆಶಿ, ಸಿದ್ದರಾಮಯ್ಯ ನಿವಾಸದಲ್ಲಿ ನಾಯಕರ ಸರಣಿ ಭೇಟಿ

    Source: HOSADIGANTHA

    30 May 2026, 06:54 AM
    6 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ಮತ್ತು ರಾಜಭವನದ ಸುತ್ತ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿವೆ. ಕಾವೇರಿ ನಿವಾಸದಲ್ಲಿ ನಾಯಕರ ಓಡಾಟ ಶಾಸಕಾಂಗ ಪಕ್ಷದ ಸಭೆಗೆ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಅವರ ‘ಕಾವೇರಿ’ ನಿವಾಸಕ್ಕೆ ಕಾಂಗ್ರೆಸ್‌ನ ಹಲವು ನಾಯಕರು ಮತ್ತು ಶಾಸಕರು ಭೇಟಿ ನೀಡಿದರು. ರಾಜ್ಯ ರಾಜಕೀಯದ […] The post ಸಿಎಂ ಆಯ್ಕೆಗೆ ಕೌಂಟ್ ಡೌನ್: ರಾಜಭವನದಲ್ಲಿ ಡಿಕೆಶಿ, ಸಿದ್ದರಾಮಯ್ಯ ನಿವಾಸದಲ್ಲಿ ನಾಯಕರ ಸರಣಿ ಭೇಟಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    LIFE | ಟೆಕ್ನಾಲಜಿ ಸಮಯ ಉಳಿಸ್ತು…ಆದ್ರೆ ಆ ಉಳಿದಿರೋ ಸಮಯ ಎಲ್ಲಿ ಹೋಗುತ್ತೆ?
    Next Article
    ಕೊನೆಯ ಸಹಿಗೂ ರಾಜಕೀಯ ಬಣ್ಣ? ಸಿದ್ದರಾಮಯ್ಯ ನಿರ್ಧಾರಕ್ಕೆ ಈಗ ಶುರುವಾಗಿದೆ ಹೊಸ ಚರ್ಚೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment