Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮತ್ತೆ ನೀರು ಬಿಡಲು ಆದೇಶಿಸಿದ ಪ್ರಾಧಿಕಾರ : ಮಂಡ್ಯದಲ್ಲಿ ಆಕ್ರೋಶ

    Source: Nudikarnataka

    30 Jul 2026, 01:28 PM
    21 hours ago

    ನವದೆಹಲಿ : ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ನಿರ್ದೇಶನವನ್ನು ಪಾಲಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಇಂದು ಆದೇಶಿಸಿದೆ ಇದರಿಂದಾಗಿ ಮಂಡ್ಯದಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಈ ಆದೇಶದಿಂದ ಕೆರಳಿದ ರೈತರು ಮಂಡ್ಯದ ಸಂಜಯ ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ತಡೆದಿದ್ದಾರೆ. ಒಟ್ಟಾರೆ ಈ ಆದೇಶದಿಂದ ಮಂಡ್ಯದ ರೈತರು ಕೆರಳಿದ್ದಾರೆ. ಸಮರ್ಥ ವಾದ ಮಂಡಿಸಿದ ರಾಜ್ಯ ಕರ್ನಾಟಕವು ಕಾವೇರಿ ನೀರು ನಿರ್ವಹಣಾ […] The post ಮತ್ತೆ ನೀರು ಬಿಡಲು ಆದೇಶಿಸಿದ ಪ್ರಾಧಿಕಾರ : ಮಂಡ್ಯದಲ್ಲಿ ಆಕ್ರೋಶ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಸಾಲ ಬಾಧೆ | ನೇಣು ಬಿಗಿದುಕೊಂಡು ದಂಪತಿಗಳ ಆತ್ಮಹತ್ಯೆ
    Next Article
    ಎಸ್ಐಆರ್ ಎಫೆಕ್ಟ್ | 84 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಕ್ಕೆ ; ರಾಜ್ಯ ಚುನಾವಣಾಧಿಕಾರಿ ಹೇಳಿದ್ದೇನು ?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment