Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಸಹಕರಿಸಿ: ಬದ್ರುದ್ದೀನ್ ಮಾಣಿ

    Source: Nudikarnataka

    30 Aug 2026, 10:55 AM
    1 day ago

    ಮಂಡ್ಯ : ನಾನು ಮೂಲತಃ ಪೂರ್ಣ ಪ್ರಮಾಣದ ಮಂಡ್ಯದವನು. ಬೆಂಗಳೂರಿನಲ್ಲಿ ನನ್ನನ್ನು ಗುರುತಿಸಿದ್ದು ಮಂಡ್ಯದ ಮೂಲಕವೇ. ಮಂಡ್ಯ ಬಿಟ್ಟು ಸುಮಾರು 20 ವರ್ಷ ಆಗಿದೆ, ಆದರೆ ಮಂಡ್ಯದ ಒಡನಾಟವನ್ನು ಬಿಟ್ಟಿಲ್ಲ. ಕಳೆದ 35 ವರ್ಷಗಳಿಂದ ಮಂಡ್ಯದ ಯುವ, ವಿದ್ಯಾರ್ಥಿ, ರೈತ ಸಂಘಟನೆಗಳು, ಕಲಾವಿದರು, ಸಾಂಸ್ಕೃತಿಕ ಸಂಘಟನೆಗಳ ಜೊತೆ ನನ್ನ ನಿರಂತರ ಸಂಪರ್ಕವಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ. ಮಾಣಿ ಭಾವುಕರಾಗಿ ನೆನಪಿಸಿಕೊಂಡರು. ಮಂಡ್ಯ ಜಿಲ್ಲಾ ಯುವ ಪರಿಷತ್ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ […] The post ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಸಹಕರಿಸಿ: ಬದ್ರುದ್ದೀನ್ ಮಾಣಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ವಿಶೇಷಚೇತನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದಕ್ಕೆ ಅವಕಾಶ ನೀಡಬೇಕು : ಹೆಚ್.ಡಿ.ಕುಮಾರಸ್ವಾಮಿ
    Next Article
    ಸಂಸದರ ನಿಧಿ ಸಮರ್ಪಕವಾಗಿ ಬಳಸಿ : ಹೆಚ್.ಡಿ.ಕುಮಾರಸ್ವಾಮಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment