Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಳೆ ಕೈಕೊಟ್ಟು ಬೆಳೆ ನಾಶ: ಸಾಲದ ಹೊರೆ ತಾಳಲಾರದೆ ಯುವ ರೈತ ಆತ್ಮಹ*ತ್ಯೆಗೆ ಶರಣು

    Source: HOSADIGANTHA

    30 Aug 2026, 09:35 AM
    1 day ago

    ಹೊಸದಿಗಂತ ವರದಿ ಬೀದರ್: ಸಾಲ ಬಾಧೆ ತಾಳದೆ ಸಂಗೋಳಗಿ ಗ್ರಾಮದ ರೈತ ಹರೀಶ್ ಬಸವರಾಜ ಅಲ್ಲೂರೆ (24) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರೀಶ್ ಕಳೆದ ವರ್ಷ ಹಾಗೂ ಈ ವರ್ಷ ಕೃಷಿ ಚಟುವಟಿಕೆಗಾಗಿ ಗ್ರಾಮದ ಪಿಕೆಪಿಎಸ್ ಹಾಗೂ ಖಾಸಗಿ ವ್ಯಕ್ತಿಗಳಿಂದ 4 ಲಕ್ಷ ರೂ. ಸಾಲ ಪಡೆದಿದ್ದರು. ಮಳೆ ಇಲ್ಲದ ಕಾರಣ ಬೆಳೆ ಬೆಳೆದಿರಲಿಲ್ಲ. ಇದರಿಂದ ಸಾಲ ತೀರಿಸುವುದು ಹೇಗೆ ಎಂಬ ಸಂಕಷ್ಟದಲ್ಲಿದ್ದರು. ಇದೇ ಚಿಂತೆಯಲ್ಲಿ ಶುಕ್ರವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತಗಡಿನ […] The post ಮಳೆ ಕೈಕೊಟ್ಟು ಬೆಳೆ ನಾಶ: ಸಾಲದ ಹೊರೆ ತಾಳಲಾರದೆ ಯುವ ರೈತ ಆತ್ಮಹ*ತ್ಯೆಗೆ ಶರಣು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಕೊಡಗಿನಲ್ಲಿ ಹೇಯ ಕೃತ್ಯ; ಅಪರಿಚಿತ ವ್ಯಕ್ತಿಯಿಂದ 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗಾಗಿ ಶೋಧ
    Next Article
    ನೀರಜ್ ಚೋಪ್ರಾಗೆ ‘ಗಾಯದ ಶಾಕ್’: ಏಷ್ಯನ್ ಗೇಮ್ಸ್ ಸೇರಿ ಪ್ರಮುಖ ಟೂರ್ನಿಗಳಿಂದ ಔಟ್

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment