Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪಿ.ಗಂಗಾಧರಸ್ವಾಮಿ ನಿಧನ:ರಂಗಭೂಮಿ ಹಿರಿಯ ಸಂಗಾತಿಗೆ ಸಲಾಮ್‌

    Source: Dinamana

    29 Aug 2026, 05:37 PM
    16 hours ago

    ಇವರು ನನ್ನ ಹಿರಿಯ ಸನ್ಮಿತ್ರ ಪಿ. ಗಂಗಾಧರಸ್ವಾಮಿ.ಎಡ ಮತ್ತು ಪ್ರಜಾಸತ್ತಾತ್ಮಕ ವಿಚಾರಗಳಲ್ಲಿ ನಂಬಿಕೆಯ ಸಂಗಾತಿ. ಇವರನ್ನು ದಾವಣಗೆರೆಯ ವೃತ್ತಿ ರಂಗಭೂಮಿ ಕೇಂದ್ರ(ಈಗದು ರಂಗಾಯಣ)ದ ಮೊದಲ ಸಾರಥಿ ಎಂದು ಸರ್ಕಾರ ನೇಮಿಸಿತ್ತು. ಅವರು ಡ್ಯುಟಿ ರಿಪೋರ್ಟ್ ಮಾಡಿಕೊಳ್ಳುವಷ್ಟರಲ್ಲಿ ಸರ್ಕಾರ ಬದಲಾಗಿ ಅದು ವೃತ್ತಿ ರಂಗಭೂಮಿ ರಂಗಾಯಣ ಎಂದು ರೂಪಾಂತರಗೊಂಡು ಅವಕಾಶ ತಪ್ಪಿ ಹೋಯಿತು. ಸಮುದಾಯ ರಂಗ ಸಂಘಟನೆಯ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದ ಅವರು ಕೊಂಡಜ್ಜಿ ಬೆಟ್ಟದಲ್ಲಿ ಜರುಗುವ ಬಹುತೇಕ  ರಂಗಶಿಬಿರಗಳ ನಿರ್ದೇಶಕರಾಗಿ ಶಿಬಿರ ಚಕ್ರವರ್ತಿ ಎಂದೇ ಹೆಸರಾಗಿದ್ದರು. ಎಪ್ಪತ್ತರ ದಶಕದಲ್ಲಿ [...] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಕೆರೆಗಳಿಗೆ ನೀರು ತುಂಬಿಸಿ, ಅಂತರ್ಜಲ ಹೆಚ್ಚಿಸಿ : ಸಚಿವ ಚಲುವರಾಯಸ್ವಾಮಿ ಸೂಚನೆ
    Next Article
    ಅಹವಾಲುಗಳಿಗೆ ಸ್ಪಂದಿಸಿದ ಸಚಿವ ಬಸವಂತಪ್ಪ : ಸ್ಥಳದಲ್ಲೇ ಹಲವು ಸಮಸ್ಯೆಗಳಿಗೆ ಪರಿಹಾರ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment