Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಲೂಟಿಯಾದ ಸಂಪೂರ್ಣ ಹಣ ರಿಟರ್ನ್‌ ಆಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ:  ಮಾಜಿ ಸಚಿವ ಶಿವನಗೌಡ ನಾಯಕ್

    Source: HOSADIGANTHA

    29 Aug 2026, 05:38 PM
    16 hours ago

    ಹೊಸದಿಗಂತ ವರದಿ ದಾವಣಗೆರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ರಾಜೀನಾಮೆಯಿಂದ ನಮ್ಮ ಹೋರಾಟ ಕೊನೆಯಾಗುವುದಿಲ್ಲ. ನಿಗಮದಿಂದ ಲೂಟಿಯಾಗಿರುವ ಸಂಪೂರ್ಣ 187 ಕೋಟಿ ಹಣ ಮರಳಿ ನಿಗಮದ ಖಾತೆಗೆ ಜಮಾ ಆಗುವವರೆಗೂ ಜನಾಂದೋಲನ ಮುಂದುವರೆಯಲಿದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಶಿವನಗೌಡ ನಾಯಕ್ ಸ್ಷಪ್ಟಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಪ್ರಮುಖ ರೂವಾರಿ ಬಿ.ನಾಗೇಂದ್ರರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದನ್ನು ವಿರೋಧಿಸಿ ಬಿಜೆಪಿಯಿಂದ ಅಧಿವೇಶನದ ಒಳಗೂ, […] The post ಲೂಟಿಯಾದ ಸಂಪೂರ್ಣ ಹಣ ರಿಟರ್ನ್‌ ಆಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ:  ಮಾಜಿ ಸಚಿವ ಶಿವನಗೌಡ ನಾಯಕ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಭದ್ರಾ ಜಲಾಶಯದಿಂದ ನೀರು ಬಿಡುಗಡೆ ತೀವ್ರ ವಿರೋಧ: ಸೆ.1ರಂದು ದಾವಣಗೆರೆ ಬಂದ್
    Next Article
    ನೇಪಾಳದ ನರಕಸದೃಶ್ಯ ಪ್ರವಾಹದಿಂದ ತಾಯ್ನಾಡಿಗೆ ಬಂದಿಳಿದ 54 ಮಂದಿ ಕನ್ನಡಿಗರು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment