Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಂಡ್ಯ | ಬೇಬಿಕಲಾ ಅವರಿಗೆ ಪಿಹೆಚ್.ಡಿ ಪದವಿ

    2 weeks ago

    ಬೇಬಿಕಲಾ ಅವರು “ಭಾರತದ ಹೊಸ ಆಲೋಚನೆಗಳು – ಸ್ವಚ್ಛ ಭಾರತ ಅಭಿಯಾನ ಅನುಷ್ಠಾನದಲ್ಲಿ ಸ್ಥಳೀಯ ಸರ್ಕಾರಗಳು, ಮಂಡ್ಯ ಮತ್ತು ಮದ್ದೂರು ತಾಲ್ಲೂಕುಗಳು – ಒಂದು ತೌಲನಿಕ ಅಧ್ಯಯನ ” ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧವನ್ನು ಪಿಹೆಚ್.ಡಿ ಪದವಿಗಾಗಿ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. ಡಾ.ಸಿ.ಎನ್.ಮನು ಅವರ ಮಾರ್ಗದರ್ಶನದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ, ‌ಮಹಾಪ್ರಬಂಧವನ್ನು ಸಿದ್ಧಪಡಿಸಿ ಸಲ್ಲಿಸಿದ್ದರು. ಮದ್ದೂರು ತಾಲ್ಲೂಕು ಅಡಗನಹಳ್ಳಿ ಗ್ರಾಮದ ನಿವಾಸಿ ಆದ ಬೇಬಿಕಲಾ ಅವರು ಮಂಡ್ಯ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    The post ಮಂಡ್ಯ | ಬೇಬಿಕಲಾ ಅವರಿಗೆ ಪಿಹೆಚ್.ಡಿ ಪದವಿ appeared first on nudikarnataka.



    ಬೇಬಿಕಲಾ ಅವರು “ಭಾರತದ ಹೊಸ ಆಲೋಚನೆಗಳು – ಸ್ವಚ್ಛ ಭಾರತ ಅಭಿಯಾನ ಅನುಷ್ಠಾನದಲ್ಲಿ ಸ್ಥಳೀಯ ಸರ್ಕಾರಗಳು, ಮಂಡ್ಯ ಮತ್ತು ಮದ್ದೂರು ತಾಲ್ಲೂಕುಗಳು – ಒಂದು ತೌಲನಿಕ ಅಧ್ಯಯನ ” ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧವನ್ನು ಪಿಹೆಚ್.ಡಿ ಪದವಿಗಾಗಿ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ.

    ಡಾ.ಸಿ.ಎನ್.ಮನು ಅವರ ಮಾರ್ಗದರ್ಶನದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ, ‌ಮಹಾಪ್ರಬಂಧವನ್ನು ಸಿದ್ಧಪಡಿಸಿ ಸಲ್ಲಿಸಿದ್ದರು. ಮದ್ದೂರು ತಾಲ್ಲೂಕು ಅಡಗನಹಳ್ಳಿ ಗ್ರಾಮದ ನಿವಾಸಿ ಆದ ಬೇಬಿಕಲಾ ಅವರು ಮಂಡ್ಯ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    The post ಮಂಡ್ಯ | ಬೇಬಿಕಲಾ ಅವರಿಗೆ ಪಿಹೆಚ್.ಡಿ ಪದವಿ appeared first on nudikarnataka.

    Click here to Read More
    Previous Article
    ಮಂಡ್ಯ | ಶಾಸಕ ರವಿಕುಮಾರ್ ಹುಟ್ಟುಹಬ್ಬ ; ಉಪಹಾರ ವಿತರಣೆ – ರಕ್ತದಾನ
    Next Article
    ಜ.6 ರಂದು ಆಹಾರ ಸಚಿವರೊಂದಿಗೆ ಪಡಿತರ ವಿತರಕರ ಸಭೆ : ಟಿ.ಕೃಷ್ಣಪ್ಪ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment