Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಇಳಿ ವಯಸ್ಸಿನಲ್ಲೂ ದಾಳಿಂಬೆ ಕೃಷಿ ಮಾಡಿ ಯಶಸ್ಸು ಕಂಡ ಕೋಟೆ ನಾಡಿನ ದಂಪತಿ!

    11 hours ago

    ಹೊಸ ದಿಗಂತ ವರದಿ, ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪವಿರುವ ಮಲ್ಲೂರಹಳ್ಳಿ ಭರಮಸಾಗರದಲ್ಲಿ ಬಿ.ಎ.ತಿಪ್ಪೇಸ್ವಾಮಿ, ಲಕ್ಷ್ಮಿ ದಂಪತಿಗಳು ಭರ್ಜರಿ ದಾಳಿಂಬೆ ಬೆಳೆದು ಎಲ್ಲರ ಚಿತ್ತವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ಜಲಗಾವ್ ಜೈನ್ ಕಂಪನಿಯ ಕೆಆರ್‌ಎಸ್ ಭಗವ ತಳಿಯ ಗಿಡಗಳನ್ನು ೪೫ ರೂ.ಗಳಿಗೆ ಒಂದರಂತೆ ೨೦೫೦ ಗಿಡಗಳನ್ನು ಖರೀದಿಸಿ ಏಳು ಎಕರೆ ಜಮೀನಿನಲ್ಲಿ ನೆಟ್ಟಿರುವ ಈ ದಂಪತಿಗಳು ಎರಡು ವರ್ಷಗಳಿಂದಲೂ ಕಣ್ಣಲ್ಲಿ ಕಣ್ಣಿಟ್ಟು ಕಾವಲು ಕಾಯುತ್ತಿರುವುದರಿಂದ ದಾಳಿಂಬೆ ಹಣ್ಣುಗಳು ಈಗ ಕೈಗೆ ಬಂದಿದ್ದು, ಒಂದು ಗಿಡದಲ್ಲಿ […] The post ಇಳಿ ವಯಸ್ಸಿನಲ್ಲೂ ದಾಳಿಂಬೆ ಕೃಷಿ ಮಾಡಿ ಯಶಸ್ಸು ಕಂಡ ಕೋಟೆ ನಾಡಿನ ದಂಪತಿ! appeared first on ONLINE EDITION.
    Click here to Read More
    Previous Article
    ಫೋಟೋ ಕೇಳಿದರೆ, ಕೈಬಳೆಯನ್ನೇ ಬಿಚ್ಚಿಕೊಟ್ಟಳು…ಮೆಟ್ರೋದಲ್ಲೊಂದು ಅಚ್ಚರಿಯ ಕ್ಷಣ!
    Next Article
    ಅಂಬಾಗಿಲು: ಪರಶುರಾಮ‌ ದ್ವಾರ ಗುದ್ದಲಿ ಪೂಜೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment