Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಂಡ್ಯ | ಆಸ್ತಿಗಾಗಿ ಜಗಳ : ಅಣ್ಣನಿಂದಲೇ ತಮ್ಮನ ಕೊಲೆ

    20 hours ago

    ಆಸ್ತಿಗಾಗಿ ಜಗಳ ನಡೆದು ತಮ್ಮನನ್ನೇ ಅಣ್ಣನೊಬ್ಬ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಂಡ್ಯ ತಾಲ್ಲೂಕಿನ ಕೆರಗೋಡು ಸಮೀಪದ ಮಾಯಣ್ಣನಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಯೋಗೇಶ್ (35) ಎಂಬಾತ ಕೊಲೆಯಾಗಿದ್ದು, ಈತನನ್ನು ಅಣ್ಣ ಲಿಂಗರಾಜು ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ಧಾನೆ. ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಧಾವಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ಧಾರೆ. ತಮ್ಮನ ಕೊಲೆಯ ನಂತರ ಅಣ್ಣ ಲಿಂಗರಾಜು ಪರಾರಿಯಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ಧಾರೆ. The post ಮಂಡ್ಯ | ಆಸ್ತಿಗಾಗಿ ಜಗಳ : ಅಣ್ಣನಿಂದಲೇ ತಮ್ಮನ ಕೊಲೆ appeared first on nudikarnataka.
    Click here to Read More
    Previous Article
    ಪರ್ಯಾಯ ಮಹೋತ್ಸವ: ಪರಿಷ್ಕೃತ ಮಾರ್ಗ ಬದಲಾವಣೆ ಅಧಿಸೂಚನೆ
    Next Article
    ನ್ಯೂಜಿಲೆಂಡ್ ವಿರುದ್ಧ T20 ಸರಣಿಗೆ ಭಾರತ ಹೊಸ ಟೀಮ್ ಘೋಷಣೆ: ಶ್ರೇಯಸ್ ಅಯ್ಯರ್ ಗೆ ಸಿಕ್ತು ಚಾನ್ಸ್!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment