Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಭಯೋತ್ಪಾದಕರಿಗೆ ರಾಜಮರ್ಯಾದೆ ನೀಡುವ ಸಂಸ್ಕೃತಿ ಬಿಜೆಪಿಯದ್ದಲ್ಲ: ಸಿ.ಟಿ. ರವಿ ವಾಗ್ದಾಳಿ

    Source: HOSADIGANTHA

    15 Jun 2026, 11:33 AM
    21 hours ago

    ಹೊಸದಿಗಂತ ವರದಿ ಬಳ್ಳಾರಿ: ಭಯೋತ್ಪಾದಕರನ್ನು, ಕುಕ್ಕರ್ ಬಾಂಬ್ ಇಟ್ಟವರನ್ನು ಕಾಂಗ್ರೆಸ್ ನವರು ಅವರೆಲ್ಲರೂ ನಮ್ಮ ಬ್ರದರ್ಸ್ ಎಂದು ಕರೆದಿದ್ದರು, ಇದು ಕಾಂಗ್ರೆಸ್ ಇತಿಹಾಸ. ಆದರೆ, ನಮ್ಮ ಬಿಜೆಪಿ ಸoಸ್ಕೃತಿಯೇ ಬೇರೆ ಎಂದು ಮಾಜಿ ಸಚಿವ ಸಿ. ಟಿ.ರವಿ ಅವರು ಹೇಳಿದರು. ಕಾಂಗ್ರೆಸ್ ಇತಿಹಾಸದ ವಿರುದ್ಧ ಟೀಕೆ ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮದು ಭಯೋತ್ಪಾದಕರನ್ನು ಸಾಕಿ ಸಲೂಹಿ, ಬಿರಿಯಾನಿ ಕೊಡುವ ಸರ್ಕಾರವಲ್ಲ, ಪಕ್ಷವಲ್ಲ. ದೇಶದಲ್ಲಿ ಆತಂಕ ಸೃಷ್ಟಿಸುವವರ, ಭಯೋತ್ಪಾದಕರನ್ನು ಸಂಹಾರ ಮಾಡುತ್ತೇವೆ ಹೊರತೂ, […] The post ಭಯೋತ್ಪಾದಕರಿಗೆ ರಾಜಮರ್ಯಾದೆ ನೀಡುವ ಸಂಸ್ಕೃತಿ ಬಿಜೆಪಿಯದ್ದಲ್ಲ: ಸಿ.ಟಿ. ರವಿ ವಾಗ್ದಾಳಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    12 ವರ್ಷಗಳ ಜನಪರ ಆಡಳಿತದಿಂದ ಇತಿಹಾಸ ನಿರ್ಮಿಸಿದ ಪ್ರಧಾನಿ ಮೋದಿ: ಸಿ.ಟಿ. ರವಿ
    Next Article
    ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್‌ ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment