Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದೇಶದ ಗಮನ ಸೆಳೆದ ಸಿದ್ದರಾಮಯ್ಯ: ಪ್ರಪಂಚದ ಪ್ರಶಂಸೆ ದಕ್ಕಿಸಿಕೊಂಡ ಪಿಎಂ ನರೇಂದ್ರ ಮೋದಿ

    Source: Guaranteenws

    15 Jun 2026, 08:34 AM
    1 day ago

    ರಾಜ್ಯದಲ್ಲಿ ಅರಸು ರೆಕಾರ್ಡ್ ಬ್ರೇಕ್ ಮಾಡಿ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಟ್ಟು ದೇಶಕ್ಕೆ ಸಂದೇಶ ರವಾನೆ ಮಾಡಿದ್ರೆ..ಇತ್ತ ನೆಹರು ಹೆಸರಲ್ಲಿದ್ದ ಸುಧೀರ್ಘ ಪ್ರಧಾನಿ ಅವಧಿಯ ರೆಕಾರ್ಡ್ ಮುರಿದು ಪ್ರಪಂಚವೇ ಭಾರತದ ಕಡೆ ತಿರುಗುವಂತೆ ಪ್ರಧಾನ ಸೇವಕ ನರೇಂದ್ರ ಮೋದಿ ಮಾಡಿದ್ದಾರೆ. ಹಾಗೇ ನೋಡಿದ್ರೆ ಇಬ್ಬರು ರಾಜಕೀಯ ಫ್ಯಾಮಿಲಿಗಳಿಂದ ಬಂದವರಲ್ಲ, ಆದ್ರೆ ಹಠಕ್ಕೆ ಬಿದ್ದು ರಾಜಕೀಯದಲ್ಲಿ ನೆಲದಲ್ಲಿ ಗುದ್ದಿ ಬೆಳೆಯನ್ನ ಬೆಳೆದವರು. ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಳ್ಳುವ ದಾರಿಯಲ್ಲಿದ್ರೆ..ಯಥಾ ಪ್ರಕಾರ ಬಿಜೆಪಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಶಾಸಕ ಇಕ್ಬಾಲ್ ಹುಸೇನ್‌ ಆಸ್ಪತ್ರೆಗೆ ದಾಖಲು: ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
    Next Article
    ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment