Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಪರ್ಯಾಯಕ್ಕೆ ವಿಶೇಷ ಅನುದಾನ- ಸಹಕರಿಸಿದ ಜಿಲ್ಲೆಯ ಶಾಸಕರಿಗೆ ಯಶ್ಪಾಲ್ ಸುವರ್ಣ ಅಭಿನಂದನೆ

    1 week ago

    ಉಡುಪಿ: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ನಗರದ ರಸ್ತೆ ಅಭಿವೃದ್ಧಿ ಸಹಿತ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಸಹಕಾರ ನೀಡುವಂತೆ...

    The post ಪರ್ಯಾಯಕ್ಕೆ ವಿಶೇಷ ಅನುದಾನ- ಸಹಕರಿಸಿದ ಜಿಲ್ಲೆಯ ಶಾಸಕರಿಗೆ ಯಶ್ಪಾಲ್ ಸುವರ್ಣ ಅಭಿನಂದನೆ first appeared on Udupi Times.



    ಉಡುಪಿ: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ನಗರದ ರಸ್ತೆ ಅಭಿವೃದ್ಧಿ ಸಹಿತ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಸಹಕಾರ ನೀಡುವಂತೆ ಮಾಡಿದ ವಿನಂತಿಗೆ ಸ್ಪಂದಿಸಿ ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯಿಂದ ಗರಿಷ್ಠ ಅನುದಾನವನ್ನು ಉಡುಪಿ ನಗರ ಭಾಗಕ್ಕೆ ಮೀಸಲಿರಿಸಲು ತಮ್ಮ ಅನುದಾನವನ್ನು ನೀಡಿ ವಿಶೇಷ ಸಹಕಾರ ನೀಡಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನೀಲ್ ಕುಮಾರ್, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆಯವರಿಗೆ ಉಡುಪಿ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.

    ಪರ್ಯಾಯ ಮಹೋತ್ಸವದ ಬಗ್ಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಲು ನಿರ್ಲಕ್ಷ್ಯ ಧೋರಣೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಖನಿಜ ಪ್ರತಿಷ್ಠಾನದ ನಿಧಿಯ ಗರಿಷ್ಠ ಅನುದಾನವನ್ನು ಉಡುಪಿ ನಗರಕ್ಕೆ ಮೀಸಲಿರಿಸುವ ಮೂಲಕ ನೀಡಿರುವ ಸಹಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ-ಯಶ್ ಪಾಲ್ ಸುವರ್ಣ, ಶಾಸಕರು ಉಡುಪಿ.

    The post ಪರ್ಯಾಯಕ್ಕೆ ವಿಶೇಷ ಅನುದಾನ- ಸಹಕರಿಸಿದ ಜಿಲ್ಲೆಯ ಶಾಸಕರಿಗೆ ಯಶ್ಪಾಲ್ ಸುವರ್ಣ ಅಭಿನಂದನೆ first appeared on Udupi Times.

    Click here to Read More
    Previous Article
    ಉಡುಪಿ: ಆರು ಚಕ್ರ ಮತ್ತು ಅದಕ್ಕಿಂತ ಹೆಚ್ಚಿನ ಚಕ್ರಗಳ ವಾಹನಗಳಿಗೆ ಸ್ಪಿಡ್ ಬ್ರೇಕ್ ಕಡ್ಡಾಯ- ಎಸ್ಪಿ ಸೂಚನೆ
    Next Article
    ವೆನೆಜುವೆಲಾ ಬಳಿ ರಷ್ಯಾ ಜಲಾಂತರ್ಗಾಮಿ ನೌಕೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment