Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬದುಕಿ ಬಾಳಬೇಕಿದ್ದ ಯುವತಿ ಆತ್ಮ*ಹತ್ಯೆಗೆ ಶರಣು: ಸಾವಿಗೆ ಬಾಯ್‌ಫ್ರೆಂಡ್‌ ಕಾರಣ ಎಂದ ಕುಟುಂಬ

    Source: HOSADIGANTHA

    22 Aug 2026, 08:53 AM
    1 day ago

    ಹೊಸದಿಗಂತ ವರದಿ ಹಾಸನ : ಚನ್ನರಾಯಪಟ್ಟಣ ಪಟ್ಟಣದ ಅಂಬಿಕನಗರದಲ್ಲಿ ವಾಸವಿದ್ದ ಸುಮಾರು 19 ವರ್ಷದ ಬಿ.ಎ ವಿದ್ಯಾರ್ಥಿನಿ ರಚಿತಾ (ಹೆಸರು ಬದಲಿಸಲಾಗಿದೆ) ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ರಚಿತಾ ಪಟ್ಟಣದ ಬಾಗೂರು ರಸ್ತೆಗೆ ಹೊಂದಿಕೊಂಡಿರುವ ರೇಣುಕಾಂಬ ರಸ್ತೆಯಲ್ಲಿನ ಐಡಿಯಲ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಎಂಬ ಯುವಕನನ್ನು ಸುಮಾರು ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇದೇ ಬೇಕರಿಯಲ್ಲಿ ಯುವತಿಯ ತಾಯಿಯೂ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆತನೇ ಮಗಳನ್ನು ಕೊಂದಿದ್ದು! ಯುವತಿಯ ಪೋಷಕರ ಆರೋಪದ ಪ್ರಕಾರ, ಘಟನೆ […] The post ಬದುಕಿ ಬಾಳಬೇಕಿದ್ದ ಯುವತಿ ಆತ್ಮ*ಹತ್ಯೆಗೆ ಶರಣು: ಸಾವಿಗೆ ಬಾಯ್‌ಫ್ರೆಂಡ್‌ ಕಾರಣ ಎಂದ ಕುಟುಂಬ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ದಾಂಡೇಲಿಯಲ್ಲಿ ಖಾಕಿ ಆಪರೇಷನ್: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರು ಅರೆಸ್ಟ್
    Next Article
    ಮಡಿಕೇರಿಯಲ್ಲಿ ಗಾಂಜಾ ಘಮಲು! ಮಾದಕ ವಸ್ತು ಸರಬಾರಜು ಮಾಡ್ತಿದ್ದ ಮೂವರು ಅರೆಸ್ಟ್‌

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment