Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪಂಚಮಸಾಲಿ ಪೀಠಕ್ಕೆ ಬಂದ ಅನುದಾನ ದುರ್ಬಳಕೆ? ಸರ್ಕಾರಿ ತನಿಖೆಗೆ ವಚನಾನಂದ ಶ್ರೀ ಒತ್ತಾಯ

    Source: HOSADIGANTHA

    22 Aug 2026, 05:39 PM
    16 hours ago

    ಹೊಸದಿಗಂತ ವರದಿ ದಾವಣಗೆರೆ: ಶ್ರೀಮಠಕ್ಕೆ ಬಂದ ಅನುದಾನ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ತನಿಖೆ ನಡೆಸಬೇಕು ಎಂದು ಜಿಲ್ಲೆಯ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಟ್ರಸ್ಟ್ ಉಚ್ಛಾಟಿತ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮಠಕ್ಕೆ ಬಂದ ನಂತರ ಸರ್ಕಾರದಿಂದ 12.5 ಕೋಟಿ ರೂ. ಅನುದಾನ ಬಂದಿದೆ. ಸರ್ಕಾರದ ಅನುದಾನ ಬಳಕೆಗೆ ಅದರದ್ದೇ ಆದ ನಿಯಮಗಳಿದ್ದು, ಜನರ ತೆರಿಗೆ ದುಡ್ಡನ್ನು ಶ್ರೀಮಠದ ಅಭಿವೃದ್ಧಿಗೆಂದು ಸರ್ಕಾರ […] The post ಪಂಚಮಸಾಲಿ ಪೀಠಕ್ಕೆ ಬಂದ ಅನುದಾನ ದುರ್ಬಳಕೆ? ಸರ್ಕಾರಿ ತನಿಖೆಗೆ ವಚನಾನಂದ ಶ್ರೀ ಒತ್ತಾಯ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಅಳೋದಕ್ಕೆ ನಾವೇನು ಹೆಣ್ಣುಮಕ್ಕಳಾ! ಕಣ್ಣೀರು ಹಾಕೋದಕ್ಕೆ ಗಂಡಸರು ಹಿಂಜರಿಯೋದು ಯಾಕೆ?
    Next Article
    ದಾವಣಗೆರೆ: ಬಟ್ಟೆ ಬಿಚ್ಚಿಸಿ ವಾರ್ಡನ್ ವಿಕೃತಿ; ಮನನೊಂದು ಹಾಸ್ಟೆಲ್ ತೊರೆದಿದ್ದ ವಿದ್ಯಾರ್ಥಿ ಕೊನೆಗೂ ಪತ್ತೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment